ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು
ರಾಜಧಾನಿಯಲ್ಲಿ ಕನ್ನಡ ದೀಪ ಹಚ್ಚೋಣ ಮಿಂಚೆ :ಕಸಾಪ ಬಿಏನ್ ಜೆ @ಜಿ ಮೇಲ್ . ಕಂ , ನಿಸ್ತಂತು :೯೫೩೮೬೩೫೫೧
Saturday, 14 May 2016
ಕಸಾಪ ಅಂಗಳದಲ್ಲಿ ಯಶಸ್ವಿ ಸಂಗೀತ ಸೌರಭ
ಪ್ರಥಮ ಬೆಂಗಳೂರು ನಗರ ಜಿಲ್ಲೆ ಸಂಗೀತ ಸೌರಭ ಕಾರ್ಯಕ್ರಮ ಕಸಾಪ ಅಂಗಳದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಶ್ರೀ ನಾರಾಯಣರಾವ್ ಮಾನೆ ಅವರನ್ನು ಗೌರವಿಸಲಾಯಿತು.
ನಿಕಟಪೂರ್ವ ಅಧ್ಯಕ್ಷರಾದ ಶ್ರೀ ತಿಮ್ಮೇಶ್ ˌಹಲವಾರು ಗಣ್ಯರು ಉಪಸ್ಥಿತರಿದ್ದರು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment