Saturday, 14 May 2016

ಕಸಾಪ ಅಂಗಳದಲ್ಲಿ ಯಶಸ್ವಿ ಸಂಗೀತ ಸೌರಭ

ಪ್ರಥಮ ಬೆಂಗಳೂರು ನಗರ ಜಿಲ್ಲೆ ಸಂಗೀತ ಸೌರಭ ಕಾರ್ಯಕ್ರಮ ಕಸಾಪ ಅಂಗಳದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಶ್ರೀ ನಾರಾಯಣರಾವ್ ಮಾನೆ ಅವರನ್ನು ಗೌರವಿಸಲಾಯಿತು.
ನಿಕಟಪೂರ್ವ ಅಧ್ಯಕ್ಷರಾದ ಶ್ರೀ ತಿಮ್ಮೇಶ್  ˌಹಲವಾರು ಗಣ್ಯರು ಉಪಸ್ಥಿತರಿದ್ದರು.












No comments:

Post a Comment