ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು
ರಾಜಧಾನಿಯಲ್ಲಿ ಕನ್ನಡ ದೀಪ ಹಚ್ಚೋಣ ಮಿಂಚೆ :ಕಸಾಪ ಬಿಏನ್ ಜೆ @ಜಿ ಮೇಲ್ . ಕಂ , ನಿಸ್ತಂತು :೯೫೩೮೬೩೫೫೧
Monday, 26 September 2016
೧೦ ನೇ ಸಾಹಿತ್ಯ ಸಮ್ಮೇಳನ
ಆತ್ಮೀಯರೇ ನಮಸ್ಕಾರ ದಿನಾಂಕ ೧೪ ಶುಕ್ರವಾರ ಮತ್ತು ೧೫ ನೇ ಶನಿವಾರ, ಅಕ್ಟೋಬರ್ ೨೦೧೬ ರಂದು, ಸರ್ ಪುಟ್ಟಣ್ಣಶೆಟ್ಟಿ ಪುರಭವನ (ಟೌನ್ ಹಾಲ್), ಜೆ.ಸಿ .ರಸ್ತೆ, ಬೆಂಗಳೂರು ಇಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳನ ವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಕನ್ನಡ ಮನಸ್ಸುಗಳಿಗೆ ಆತ್ಮೀಯ ಸ್ವಾಗತ. ಎಲ್ಲಾ ಕನ್ನಡ ಬಂಧುಗಳು ಅಂದು ಬಿಡುವು ಮಾಡಿಕೊಂಡು ತಮ್ಮ ಮನೆಯ ಸಂಭ್ರಮದ ರೀತಿ ಈ ಕನ್ನಡ ನುಡಿ ಹಬ್ಬದಲ್ಲಿ ಭಾಗವಹಿಸಬೇಕಾಗಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನ ಅಧ್ಯಕ್ಷರು, ಪದಾಧಿಕಾರಿಗಳು, ಎಲ್ಲಾ ವಿಧಾನ ಸಭಾ, ವಾರ್ಡ್ ಘಟಕಗಳು ಆತ್ಮೀಯವಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.
Tuesday, 9 August 2016
Monday, 1 August 2016
Friday, 29 July 2016
ಶ್ರೀ ದಯಾನಂದ ತಿಪ್ಪೇರುದ್ರಪ್ಪ ಅವರ ಅಭಿನಂದನಾ ಸಮಾರಂಭ
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಹಾಗು ಪಶ್ಚಿಮ ವಲಯ ಸಂಚಾಲಕರಾಗಿ ನೂತನವಾಗಿ ನೇಮಕವಾಗಿರುವ ಶ್ರೀ ದಯಾನಂದ ತಿಪ್ಪೇರುದ್ರಪ್ಪ ಅವರ ಅಭಿನಂದನಾ ಸಮಾರಂಭ ದಿನಾಂಕ ೦೨/೦೮/೨೦೧೬ ರ ಮಂಗಳವಾರ ಸಂಜೆ ೫ ಗಂಟೆಗೆ , ಕಾಲಾ ಗ್ರಾಮ ಸಮುಚ್ಛಯ , ಮಲ್ಲತ್ತಹಳ್ಳಿ . ಬೆಂಗಳೂರು ವಿಶ್ವವಿದ್ಯಾಲಯ . ತಪ್ಪದೆ ಬನ್ನಿ . ಸರ್ವರಿಗೂ ಸ್ವಾಗತ .
ಪರಿಷತ್ತು ನ ಮುಂದೆ ಪ್ರತಿಭಟನೆ
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನ ಸಾರಥ್ಯ ದಲ್ಲಿ ಮಹದಾಯಿ ಕೊಳದ ರೈತರಿಗಾಗುತ್ತಿರುವ ಅನ್ಯಾಯದ ವಿರುದ್ಧ ಮಾಜಿ ಅಧ್ಯಕ್ಷರಾದ ಡಾ ಕೋ ವೇ ರಾಮಕೃಷ್ಣಗೌಡ , ಶ್ರೀ ಸಿ ಕೆ ರಾಮೇಗೌಡ , ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಟಿ ತಿಮ್ಮೇಶ್ , ರವರನ್ನು ಒಳಗೊಂಡಂತೆ , ಜಿಲ್ಲಾ ಅಧ್ಯಕ್ಷರಾದ ಶ್ರೀ ಮಾಯಣ್ಣ ಅವರ ಸಾರಥ್ಯದಲ್ಲಿ , ಕರ್ನಾಟಕ ಕೈಗಾರಿಕಾ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ತಿಮ್ಮಯ್ಯ , ಕಾರ್ಯಾಧ್ಯಕ್ಷ ಶ್ರೀ ಸಿದ್ದಯ್ಯ , ಕಾರ್ಯದರ್ಶಿ ಶ್ರೀ ನಾ ಶ್ರೀಧರ್ ಹಾಗು ಹಲವಾರು ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರು , ಕನ್ನಡ ಅಭಿಮಾನಿಗಳು ಪರಿಷತ್ತು ನ ಮುಂದೆ ಪ್ರತಿಭಟನೆ ನಡೆಸಿದರು .
Subscribe to:
Posts (Atom)