Friday, 29 July 2016

ಶ್ರೀ ದಯಾನಂದ ತಿಪ್ಪೇರುದ್ರಪ್ಪ ಅವರ ಅಭಿನಂದನಾ ಸಮಾರಂಭ



ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಹಾಗು ಪಶ್ಚಿಮ ವಲಯ ಸಂಚಾಲಕರಾಗಿ ನೂತನವಾಗಿ ನೇಮಕವಾಗಿರುವ ಶ್ರೀ ದಯಾನಂದ ತಿಪ್ಪೇರುದ್ರಪ್ಪ ಅವರ ಅಭಿನಂದನಾ ಸಮಾರಂಭ  ದಿನಾಂಕ ೦೨/೦೮/೨೦೧೬ ರ ಮಂಗಳವಾರ ಸಂಜೆ ೫ ಗಂಟೆಗೆ , ಕಾಲಾ ಗ್ರಾಮ ಸಮುಚ್ಛಯ , ಮಲ್ಲತ್ತಹಳ್ಳಿ . ಬೆಂಗಳೂರು ವಿಶ್ವವಿದ್ಯಾಲಯ  . ತಪ್ಪದೆ ಬನ್ನಿ . ಸರ್ವರಿಗೂ ಸ್ವಾಗತ . 

No comments:

Post a Comment