ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು " ರಾಜಧಾನಿಯಲ್ಲಿ ಕಣ್ಣಿಗೆ ಕಾಣಲಿ ಕನ್ನಡ , ಕಿವಿಗೆ ಕೇಳಲಿ ಕನ್ನಡ " ಎಂಬ ಆಶಯದೊಂದಿಗೆ ವಿನೂತನವಾದ ಕನ್ನಡ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ . ಮಹಾನ್ ಚೇತನಗಳ ಜಯಂತಿ , ಅವರ ಸ್ಮರಣೆಯ ಕಾರ್ಯಕ್ರಮಗಳು ಕೂಡ ಅದರಲ್ಲಿ ಒಂದು .
ಈ ಹಾದಿಯಲ್ಲಿ ಇದೆ ಜುಲೈ ತಿಂಗಳು ೩೦ ನೇ ತಾರೀಖು ಶನಿವಾರ ಬೆಂಗಳೂರಿನ ದಂಡು ಪ್ರದೇಶದ ಶ್ರೀ ತುಳಸೀದಾಸರ ಮಠ ದಲ್ಲಿ ಶ್ರೀ ತುಳಸೀದಾಸರ ೧೯೯ ನೇ ಜಯಂತಿ ಹಾಗು "ಗುರು ತುಳಸಿರಾಮ " ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ದಾಸ ಸಾಹಿತ್ಯ ಪರಿಷತ್ತು ಸಹಯೋಗ ದೊಂದಿಗೆ ಹಮ್ಮಿಕೊಳ್ಳಲಾಗಿದೆ . ದಯಮಾಡಿ ಬನ್ನಿ .
No comments:
Post a Comment