ಅಂಗಳದಲ್ಲಿ ಕನ್ನಡ ಗೀತೆಗಳ ಸಂಗೀತ ಸುಧೆಯನ್ನು ಉಣಬಡಿಸುವ ವಿನೂತನ ಕಾರ್ಯಕ್ರಮ " ಸಾಹಿತ್ಯ ಪರಿಷತ್ತು ನ ಅಂಗಳದಲ್ಲಿ ಸಂಗೀತ ಸೌರಭ ".
ಪ್ರತಿ ಎರಡೆನೆ ಶನಿವಾರ ಸಂಜೆ ೫.೩೦ ಕ್ಕೆ ಈ ಕಾರ್ಯಕ್ರಮವನ್ನು ಸಾಹಿತ್ಯ ಪರಿಷತ್ತು ಅಂಗಳದಲ್ಲಿ ನಡೆಸಲಾಗುತ್ತಿದೆ . ತದನನಂತರ ರಾಜಧಾನಿಯ ಇತರ ಪ್ರದೇಶಗಳಿಗೂ ವಿಸ್ತರಿಸಲಾಗುವುದು. ಎಲ್ಲೆಲ್ಲೂ ಕನ್ನಡ ಝೇಂಕರಿಸಬೇಕು ಅನ್ನುವುದಷ್ಟೇ ನಮ್ಮ ಆಶಯ .
ದಯಮಾಡಿ ಬನ್ನಿ .
No comments:
Post a Comment