Friday, 29 July 2016

ಪರಿಷತ್ತು ನ ಮುಂದೆ ಪ್ರತಿಭಟನೆ

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನ ಸಾರಥ್ಯ ದಲ್ಲಿ ಮಹದಾಯಿ ಕೊಳದ ರೈತರಿಗಾಗುತ್ತಿರುವ ಅನ್ಯಾಯದ ವಿರುದ್ಧ  ಮಾಜಿ ಅಧ್ಯಕ್ಷರಾದ ಡಾ ಕೋ ವೇ ರಾಮಕೃಷ್ಣಗೌಡ , ಶ್ರೀ ಸಿ ಕೆ ರಾಮೇಗೌಡ , ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಟಿ ತಿಮ್ಮೇಶ್ , ರವರನ್ನು ಒಳಗೊಂಡಂತೆ , ಜಿಲ್ಲಾ ಅಧ್ಯಕ್ಷರಾದ ಶ್ರೀ ಮಾಯಣ್ಣ ಅವರ ಸಾರಥ್ಯದಲ್ಲಿ , ಕರ್ನಾಟಕ ಕೈಗಾರಿಕಾ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ತಿಮ್ಮಯ್ಯ , ಕಾರ್ಯಾಧ್ಯಕ್ಷ ಶ್ರೀ ಸಿದ್ದಯ್ಯ , ಕಾರ್ಯದರ್ಶಿ ಶ್ರೀ ನಾ ಶ್ರೀಧರ್ ಹಾಗು ಹಲವಾರು ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರು , ಕನ್ನಡ ಅಭಿಮಾನಿಗಳು ಪರಿಷತ್ತು ನ ಮುಂದೆ ಪ್ರತಿಭಟನೆ ನಡೆಸಿದರು . 













No comments:

Post a Comment