ದಿನಾಂಕ ೦೯/೦೭/೨೦೧೬ ರಂದು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಂದ ಕೆ.ರಾಮಯ್ಯ ದತ್ತಿ ಕಾರ್ಯಕ್ರಮ ಹಾಗು ಅಂಗಳದಲ್ಲಿ ಸಂಗೀತ ಸೌರಭ ಹಾಗು ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತಿಂಗಳ ಅತಿಥಿಯಾಗಿ ಡಾ.ಬಾನಂದೂರು ಕೆಂಪಯ್ಯ ಅವರು ಭಾಗವಹಿಸಲಿದ್ದಾರೆ. ಸ್ಥಳ ಸಾಹಿತ್ಯ ಪರಿಷತ್ತಿನ ಆವರಣ. ತಮ್ಮೆಲ್ಲರಿಗೂ ಸ್ವಾಗತ.
No comments:
Post a Comment