ನಮಸ್ಕಾರ ಕನ್ನಡ ಬಂಧುಗಳೇ,
ಕನ್ನಡ ಕಳಕಳಿ, ಕನ್ನಡ ನಾಡು-ನುಡಿ-ಗಡಿ-ಜಲ ಗಳಿಗೆ ಸಂಬಂಧಿಸಿದ ಲೇಖನ ,
ಕವಿತೆ ಗಳನ್ನು ನಮ್ಮ ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಿನ್ನಂಚೆ
kasapabnj@gamil.com ಗೆ ಕಳುಹಿಸಿಕೊಡಿ. ಉತ್ತಮವಾದವುಗಳನ್ನು ಆಯ್ಕೆ
ಮಾಡಿ ನಮ್ಮ ವೆಬ್ ನಲ್ಲಿ ಪ್ರಕಟಿಸಲಾಗುವುದು.
ನಮ್ಮ ವೆಬ್ ವಿಳಾಸ:
ಈ ಬಗ್ಗೆ ಹೆಚ್ಛಿನ ವಿವರಗಳಿಗೆ ನಮ್ಮ ನಗರ ಜಿಲ್ಲಾ ಕಸಾಪ ಮಾಹಿತಿ ಸಂಚಾಲಕರಾದ ಶ್ರೀ ಲಿಂಗೇಶ್ ಹುಣಸೂರ್ (೯೯೬೪೪೩೮೩೯೩) ಅವರನ್ನು ಸಂಪರ್ಕಿಸಿ.
ಅಂತರ್ಜಾಲ ಮಾಧ್ಯಮದಲ್ಲೂ ಕನ್ನಡ ಹಣತೆ ಬೆಳಗೋಣ.
- ಮಾಯಣ್ಣ
ಅಧ್ಯಕ್ಷರು
No comments:
Post a Comment