Monday, 13 June 2016

ಕನ್ನಡಪರ ಲೇಖನ -ಕವಿತೆಗಳ ಆಹ್ವಾನ

ನಮಸ್ಕಾರ ಕನ್ನಡ ಬಂಧುಗಳೇ,


ಕನ್ನಡ ಕಳಕಳಿ, ಕನ್ನಡ ನಾಡು-ನುಡಿ-ಗಡಿ-ಜಲ ಗಳಿಗೆ ಸಂಬಂಧಿಸಿದ ಲೇಖನ , 
ಕವಿತೆ ಗಳನ್ನು ನಮ್ಮ ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಿನ್ನಂಚೆ 
kasapabnj@gamil.com ಗೆ ಕಳುಹಿಸಿಕೊಡಿ. ಉತ್ತಮವಾದವುಗಳನ್ನು ಆಯ್ಕೆ 
ಮಾಡಿ ನಮ್ಮ ವೆಬ್ ನಲ್ಲಿ ಪ್ರಕಟಿಸಲಾಗುವುದು.


ನಮ್ಮ ವೆಬ್ ವಿಳಾಸ:


ಈ ಬಗ್ಗೆ ಹೆಚ್ಛಿನ ವಿವರಗಳಿಗೆ ನಮ್ಮ ನಗರ ಜಿಲ್ಲಾ ಕಸಾಪ ಮಾಹಿತಿ ಸಂಚಾಲಕರಾದ ಶ್ರೀ ಲಿಂಗೇಶ್ ಹುಣಸೂರ್ (೯೯೬೪೪೩೮೩೯೩) ಅವರನ್ನು ಸಂಪರ್ಕಿಸಿ.

ಅಂತರ್ಜಾಲ ಮಾಧ್ಯಮದಲ್ಲೂ ಕನ್ನಡ ಹಣತೆ ಬೆಳಗೋಣ.
- ಮಾಯಣ್ಣ 
ಅಧ್ಯಕ್ಷರು

No comments:

Post a Comment