ರಾಜಧಾನಿಯಲ್ಲಿ ಕನ್ನಡ ದೀಪ ಹಚ್ಚೋಣ
ಮಿಂಚೆ :ಕಸಾಪ ಬಿಏನ್ ಜೆ @ಜಿ ಮೇಲ್ . ಕಂ , ನಿಸ್ತಂತು :೯೫೩೮೬೩೫೫೧
Friday, 10 June 2016
ಯಶವಂತಪುರ ಕ್ಷೇತ್ರದಲ್ಲಿ ಯಶಸ್ವಿಯಾಗಿ ಕಾರ್ಯಚಟುವಟಿಕೆಗಳ ಉದ್ಘಾಟನೆ
ಯಶವಂತಪುರ ಕ್ಷೇತ್ರದಲ್ಲಿ ಯಶಸ್ವಿಯಾಗಿ ಕಾರ್ಯಚಟುವಟಿಕೆಗಳ ಉದ್ಘಾಟನೆಗೆ ಹಲವಾರು ಗಣ್ಯಮಾನ್ಯರು ಸಾಕ್ಷಿಯಾದರು. ಕನ್ನಡ ಸಾಹಿತ್ಯ ಪರಿಷತ್ತಿಗೆ ಕಚೇರಿ ವ್ಯವಸ್ಥೆ , ಹಾಗು ಆ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕಸಾಪ ರಸ್ತೆ ಎಂದು ನಾಮಕರಣ ಮಾಡಲಾಯಿತು.
No comments:
Post a Comment