ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನ 2016-2019 ರ ಅವಧಿ ಯ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ದಿನಾಂಕ 21/04/2016 ರ ಸಂಜೆ 5 ಕ್ಕೆ ಕನ್ನಡ ಸಾಹಿತ್ಯ ಪರಿಷತ್ತು , ಶ್ರೀ ಕೃಷ್ಣ ರಾಜಪರಿಷನ್ಮಂದಿರ ದಲ್ಲಿ .
ಎಲ್ಲಾ ಕನ್ನಡ ಅಭಿಮಾನಿಗಳು , ಆಜೀವ ಸದಸ್ಯರು , ಕನ್ನಡ ಹೋರಾಟಗಾರರು , ಸಾಹಿತಿಗಳು , ಕನ್ನಡ ಸಂಘ -ಸಂಸ್ಥೆ ಗಳ ಸದಸ್ಯರು , ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸವಿನಯ ಪ್ರಾರ್ಥನೆ .
No comments:
Post a Comment