Friday, 29 April 2016

" ಕನ್ನಡ ಚಳುವಳಿ ನಡೆದು ಬಂದ ದಾರಿ " ಉಪನ್ಯಾಸ ಕಾರ್ಯಕ್ರಮ

ಬಿ ಇ ಎಂ ಎಲ್  ಕನ್ನಡ ಸಂಘ ದ ವತಿಯಿಂದ ಆಯೋಜಿಸಲಾಗಿದ್ದ " ಕನ್ನಡ ಚಳುವಳಿ ನಡೆದು ಬಂದ ದಾರಿ " ವಿಷಯದ ಕುರಿತು ಏರ್ಪಡಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀ ಮಾಯಣ್ಣ ಅವರು ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು . ಹಿರಿಯ ಸಾಹಿತಿ , ಕನ್ನಡ ಚಳುವಳಿ ಹೋರಾಟಗಾರ ರಾದ ಶ್ರೀ ರಾ ನಂ  ಚಂದ್ರಶೇಖರ್ ಉಪನ್ಯಾಸ ನೀಡಿದರು . ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಬಿ . ವಿ . ಗೋಪಾಲಕೃಷ್ಣ ಅವರು , ಸರ್ ಸಿ ವಿ ರಾಮನ್ ನಗರ ವಿಧಾನಸಭಾ ಕಸಾಪ  ಘಟಕದ ಅಧ್ಯಕ್ಷರಾದ ಶ್ರೀ ಹೆಬ್ಬಗೋಡಿ ಗೋಪಾಲ್ ಅವರು ಉಪಸ್ಥಿತರಿದ್ದರು .

No comments:

Post a Comment