ಬಿ ಇ ಎಂ ಎಲ್ ಕನ್ನಡ ಸಂಘ ದ ವತಿಯಿಂದ ಆಯೋಜಿಸಲಾಗಿದ್ದ " ಕನ್ನಡ ಚಳುವಳಿ ನಡೆದು ಬಂದ ದಾರಿ " ವಿಷಯದ ಕುರಿತು ಏರ್ಪಡಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀ ಮಾಯಣ್ಣ ಅವರು ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು . ಹಿರಿಯ ಸಾಹಿತಿ , ಕನ್ನಡ ಚಳುವಳಿ ಹೋರಾಟಗಾರ ರಾದ ಶ್ರೀ ರಾ ನಂ ಚಂದ್ರಶೇಖರ್ ಉಪನ್ಯಾಸ ನೀಡಿದರು . ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಬಿ . ವಿ . ಗೋಪಾಲಕೃಷ್ಣ ಅವರು , ಸರ್ ಸಿ ವಿ ರಾಮನ್ ನಗರ ವಿಧಾನಸಭಾ ಕಸಾಪ ಘಟಕದ ಅಧ್ಯಕ್ಷರಾದ ಶ್ರೀ ಹೆಬ್ಬಗೋಡಿ ಗೋಪಾಲ್ ಅವರು ಉಪಸ್ಥಿತರಿದ್ದರು .
No comments:
Post a Comment