Monday, 25 April 2016

ಶ್ರೀ ಪುಂಡಲೀಕ ಹಾಲಂಬಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಕನ್ನಡ ಸಾಹಿತ್ಯ ಪರಿಷತ್ತು  ನಿಕಟ ಪೂರ್ವ  ಅಧ್ಯಕ್ಷರು , ಕನ್ನಡ ಕಳಕಳಿಯ  ಹಿರಿಯ ಚೇತನ ,  ಸರಳ , ಸಜ್ಜನಿಕೆ ವ್ಯಕ್ತಿತ್ವ ದ ಕನ್ನಡಾಭಿಮಾನಿ , ಕನ್ನಡ ಕಟ್ಟಾಳು , ಬೆಂಗಳೂರು  ನಗರ ಜಿಲ್ಲೆ ಕಸಾಪ  ಫೋಷಕರು   ಶ್ರೀ ಪುಂಡಲೀಕ ಹಾಲಂಬಿ  ಅವರು ದಿನಾಂಕ ೨೪/೦೪/೨೦೧೬  ಅನಾರೋಗ್ಯ ದ ನಿಮಿತ್ತ   ನಮ್ಮನ್ನೆಲ್ಲಾ ಅಗಲಿದ್ದಾರೆ .

ಬೆಂಗಳೂರು ನಗರ ಜಿಲ್ಲೆ ಕಸಾಪ ವತಿಯಿಂದ ಅವರಿಗೆ  ಭಾವಪೂರ್ಣ  ಶ್ರದ್ಧಾಂಜಲಿ  ಯನ್ನು ಅರ್ಪಿಸುತ್ತಿದ್ದೇವೆ . ಅವರ ಅಗಲಿಕೆ ನಮ್ಮೆಲ್ಲರಿಗೂ ಅಪಾರ ನೋವು ತಂದಿದೆ . 




  

No comments:

Post a Comment