ಕನ್ನಡ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಅಧ್ಯಕ್ಷರು , ಕನ್ನಡ ಕಳಕಳಿಯ ಹಿರಿಯ ಚೇತನ , ಸರಳ , ಸಜ್ಜನಿಕೆ ವ್ಯಕ್ತಿತ್ವ ದ ಕನ್ನಡಾಭಿಮಾನಿ , ಕನ್ನಡ ಕಟ್ಟಾಳು , ಬೆಂಗಳೂರು ನಗರ ಜಿಲ್ಲೆ ಕಸಾಪ ಫೋಷಕರು ಶ್ರೀ ಪುಂಡಲೀಕ ಹಾಲಂಬಿ ಅವರು ದಿನಾಂಕ ೨೪/೦೪/೨೦೧೬ ಅನಾರೋಗ್ಯ ದ ನಿಮಿತ್ತ ನಮ್ಮನ್ನೆಲ್ಲಾ ಅಗಲಿದ್ದಾರೆ .
ಬೆಂಗಳೂರು ನಗರ ಜಿಲ್ಲೆ ಕಸಾಪ ವತಿಯಿಂದ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಯನ್ನು ಅರ್ಪಿಸುತ್ತಿದ್ದೇವೆ . ಅವರ ಅಗಲಿಕೆ ನಮ್ಮೆಲ್ಲರಿಗೂ ಅಪಾರ ನೋವು ತಂದಿದೆ .
No comments:
Post a Comment