ಬೆಂಗಳೂರು ನಗರ ಜೆಲ್ಲೆ ಕನ್ನಡ ಸಾಹಿತ್ಯ ಪರಿಷತ್ ನ ೨೦೧೬-೨೦೧೯ ರ ಅವಧಿಯ ಕಾರ್ಯಚಟುವಟಿಕೆ ಗಳ ಉದ್ಘಾಟನಾ ಕಾರ್ಯಕ್ರಮ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಹಲವಾರು ಗಣ್ಯ ಮಾನ್ಯರ , ಕನ್ನಡ ಅಭಿಮಾನಿಗಳ , ಕಸಾಪ ಸದಸ್ಯರ , ಮಾಧ್ಯಮ ಮಿತ್ರರ , ಕನ್ನಡ ಸಂಘಟನೆ , ಚಳುವಳಿಗಾರರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯಿತು .
ಸಹಕರಿಸಿದ ಎಲ್ಲಾ ಸಹೃದಯರಿಗೆ ನಗರ ಜಿಲ್ಲೆ ಕಸಾಪ ವತಿಯಿಂದ ತುಂಬು ಹೃದಯದ ಕೃತಜ್ಞತೆಗಳು .
No comments:
Post a Comment