Thursday, 28 April 2016

ಕಸಾಪ ವತಿಯಿಂದ ಶ್ರದ್ಧಾಂಜಲಿ

ದಿನಾಂಕ ೨೭/೦೪/೨೦೧೬  ರಂದು  ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಹಾಗು ಬೆಂಗಳೂರು ನಗರ ಜಿಲ್ಲಾ ಕಸಾಪ   ವತಿಯಿಂದ ಅಗಲಿದ ಹಿರಿಯ ಚೇತನ ಶ್ರೀ ಪುಂಡಲೀಕ ಹಾಲಂಬಿ ಅವರಿಗೆ ಶ್ರದ್ಧಾಂಜಲಿ ಸಭೆ ಯನ್ನು ಏರ್ಪಡಿಸಲಾಗಿತ್ತು . ಹಲವಾರು ಗಣ್ಯರು ನುಡಿನಮನ , ಪುಷ್ಪನಮನ  ಸಲ್ಲಿಸಿದರು . ಅವರ ಕನ್ನಡ ಕೈಂಕರ್ಯ , ಗುಣ ಗಳನ್ನು  ಸ್ಮರಿಸಿದರು . ಹಾಲಂಬಿ ಅವರ ಕುಟುಂಬಸ್ಥರು ಸಹ ಹಾಜರಿದ್ದರು . 









No comments:

Post a Comment