ದಿನಾಂಕ ೨೭/೦೪/೨೦೧೬ ರಂದು ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಹಾಗು ಬೆಂಗಳೂರು ನಗರ ಜಿಲ್ಲಾ ಕಸಾಪ ವತಿಯಿಂದ ಅಗಲಿದ ಹಿರಿಯ ಚೇತನ ಶ್ರೀ ಪುಂಡಲೀಕ ಹಾಲಂಬಿ ಅವರಿಗೆ ಶ್ರದ್ಧಾಂಜಲಿ ಸಭೆ ಯನ್ನು ಏರ್ಪಡಿಸಲಾಗಿತ್ತು . ಹಲವಾರು ಗಣ್ಯರು ನುಡಿನಮನ , ಪುಷ್ಪನಮನ ಸಲ್ಲಿಸಿದರು . ಅವರ ಕನ್ನಡ ಕೈಂಕರ್ಯ , ಗುಣ ಗಳನ್ನು ಸ್ಮರಿಸಿದರು . ಹಾಲಂಬಿ ಅವರ ಕುಟುಂಬಸ್ಥರು ಸಹ ಹಾಜರಿದ್ದರು .
No comments:
Post a Comment